ಕರ್ನಾಟಕ

karnataka

By

Published : Mar 30, 2020, 1:07 PM IST

ETV Bharat / videos

ಕೊಪ್ಪಳದಲ್ಲಿ ಲಾಕ್​ಡೌನ್​ ನಿಯಮ ಇನ್ನಷ್ಟು ಬಿಗಿ.. ಭಾಗ್ಯನಗರ ಮುಖ್ಯ ರಸ್ತೆ ಬಂದ್​

ಕೊಪ್ಪಳ: ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅದೇಶ ನೀಡಿರುವ ಲಾಕ್​ಡೌನ್​ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಜಿಲ್ಲೆಯ ಕೆಲ ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ಯಾರೂ ಪ್ರವೇಶಿಸದಂತೆ ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದಾರೆ. ಇನ್ನು ಭಾಗ್ಯನಗರದಿಂದ‌‌ ಕೊಪ್ಪಳಕ್ಕೆ ಜನರು ಅನಗತ್ಯವಾಗಿ ಓಡಾಡೋದನ್ನು ತಪ್ಪಿಸಲು ಭಾಗ್ಯನಗರದಲ್ಲಿ ಮುಖ್ಯ ರಸ್ತೆ ಬಂದ್ ಮಾಡಿ ದಿಗ್ಬಂಧನ ಹಾಕಿದ್ದಾರೆ. ಈ ಕುರಿತು ನಮ್ಮ ಕೊಪ್ಪಳ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

ABOUT THE AUTHOR

...view details