ಕರ್ನಾಟಕ

karnataka

By

Published : Sep 14, 2019, 1:19 PM IST

ETV Bharat / videos

ಜನರ ಇಷ್ಟಾರ್ಥಕ್ಕಾಗಿ ಕಲರ್​​​ ಚೇಂಜ್​ ಮಾಡಿಕೊಳ್ಳುವ ವಿನಾಯಕ: ಎಲ್ಲಿ ಗೊತ್ತಾ..?

ಲಂಬೋಧರನಿಗೆ ಕಡಬು ಕಾಯಿ ಹೂ ಹಣ್ಣು ನೈವೇದ್ಯ ಹಿಡಿಯೋದು ಸಾಮಾನ್ಯ. ಆದರೆ ಈ ಊರಿನ ಲಂಬೋಧರನಿಗೆ ಏಷ್ಯನ್​ ಪೇಂಟ್​​​ ಬೇಕೇಬೇಕು. ಇಲ್ಲದಿದ್ರೆ ನೈವೇದ್ಯ ಪೂರ್ಣಗೊಳ್ಳುವದಿಲ್ಲ, ಅರೆ ಇದೆನಪ್ಪ ಲಂಬೋಧರ ಏಷ್ಯನ್​ ಪೇಂಟ್ ತಗೊಂಡು ಮಾಡುವುದಾದ್ರೂ ಏನು ಅಂತೀರಾ?

ABOUT THE AUTHOR

...view details