ಕರ್ನಾಟಕ

karnataka

ಮುಂದುವರೆದ ವರುಣನ ಆರ್ಭಟ... ಖಾನಾಪುರದಲ್ಲಿ ಭೂಕುಸಿತ...!

By

Published : Aug 5, 2019, 7:12 PM IST

ಕುಂದಾನಗರಿಯಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ಇಲ್ಲಿನ ಜನರ ಅಕ್ಷರಶಃ ನಲುಗಿ ಹೋಗಿದ್ದಾರೆ. ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಭೂಕುಸಿತ ಸಂಭವಿಸುತ್ತಿದೆ. ಇದು ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

For All Latest Updates

TAGGED:

ABOUT THE AUTHOR

...view details