ಕರ್ನಾಟಕ

karnataka

ETV Bharat / videos

ನರಗುಂದ ಪಟ್ಟಣದಲ್ಲಿ ಮತ್ತೆ ಭೂಕುಸಿತ : ಕಂಗಾಲಾದ ಜನ..

By

Published : Jan 4, 2020, 5:45 PM IST

ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಪಟ್ಟಣದ ಹಗೆದಗಟ್ಟಿ ಓಣಿಯಲ್ಲಿ ಸುಮಾರು 30 ಅಡಿ ಆಳದವರೆಗೂ ಬೃಹದಾಕಾರದ ಗುಂಡಿ ಸೃಷ್ಟಿಯಾಗಿದೆ. ಇದರಿಂದ ಜನರು ಕಂಗಾಲಾಗಿದ್ದಾರೆ.

ABOUT THE AUTHOR

...view details