ಕರ್ನಾಟಕ

karnataka

By

Published : Nov 21, 2019, 6:58 PM IST

ETV Bharat / videos

ವಿಜಯಪುರದ ಲಾಲ್​ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ ತೆರವು... ಪಾಲಿಕೆ ವಿರುದ್ಧ ವ್ಯಾಪಾರಸ್ಥರ ಆಕ್ರೋಶ

ಅವ್ರೆಲ್ಲ ಸುಮಾರು 40 ವರ್ಷಗಳಿಂದ ಅದೇ ಜಾಗದಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸ್ತಿದ್ರು. ಆದ್ರೆ, ಮಹಾನಗರ ಪಾಲಿಕೆಯ ಆ ಒಂದು ನಿರ್ಧಾರ ಅವರ ಬದುಕನ್ನು ಬೀದಿಗೆ ತಂದಿದ್ದು, ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ.

For All Latest Updates

ABOUT THE AUTHOR

...view details