ಕರ್ನಾಟಕ

karnataka

ಉದ್ಯಾನನಗರಿ ಬೆಂಗಳೂರಿನಲ್ಲೂ ಮಕ್ಕಳನ್ನು ಕಾಡುತ್ತಿದೆ ತೀವ್ರ ಸ್ವರೂಪದ ಅಪೌಷ್ಟಿಕತೆ!

By

Published : Jan 11, 2020, 7:56 PM IST

Updated : Jan 11, 2020, 9:17 PM IST

ಗ್ರಾಮೀಣ ಭಾಗದ ಬಡ ಕುಟುಂಬಗಳಲ್ಲಿ ಪೌಷ್ಟಿಕ ಆಹಾರದ ಕೊರತೆಯಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಕಾಣಿಸಿಕೊಳ್ಳುವುದು ಸಾಮಾನ್ಯ. ‌ಆದರೆ ಉದ್ಯಾನನಗರಿ ಬೆಂಗಳೂರಿನಲ್ಲೂ ತೀವ್ರ ಅಪೌಷ್ಟಿಕತೆಯಿಂದ ಮಕ್ಕಳು ಬಳಲುತ್ತಿದ್ದಾರೆ. ಇಂಥದ್ದೊಂದು ವರದಿ ಸದ್ಯ ರಾಜ್ಯ ಆಹಾರ ಆಯೋಗ ಬಿಡುಗಡೆ ಮಾಡಿದೆ. ಈ‌ ಕುರಿತು ಸ್ಟೋರಿ ಇಲ್ಲಿದೆ.
Last Updated : Jan 11, 2020, 9:17 PM IST

ABOUT THE AUTHOR

...view details