ಕರ್ನಾಟಕ

karnataka

ಪ್ರವಾಹದಿಂದ ಇನ್ನೂ ಸುಧಾರಿಸಿಲ್ಲ ರೈತರ ಸ್ಥಿತಿ.. ಮೇವಿನ ಕೊರತೆಯಿಂದ ಜಾನುವಾರು ಮಾರಾಟ!

By

Published : Jan 18, 2020, 10:32 PM IST

Published : Jan 18, 2020, 10:32 PM IST

ಭೀಕರ ಪ್ರವಾಹದ ಪರಿಸ್ಥಿತಿಗೆ ಸಿಲುಕಿದ್ದ ಬೆಳಗಾವಿಯ ಮಂದಿ ಇನ್ನೂ ಸುಧಾರಿಸಿಕೊಂಡಂತಿಲ್ಲ. ಬೇಸಿಗೆ ಆರಂಭಕ್ಕೂ ಮುನ್ನವೇ ಮೇವಿನ ಕೊರತೆ ಉಂಟಾಗಿದೆ. ರೈತರು ತಮ್ಮ ಎತ್ತುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಜಾತ್ರೆಗಳಲ್ಲಿ ದನಗಳ ಮಾರಾಟ ಪ್ರಕ್ರಿಯೂ ಜೋರಾಗಿದೆ.

For All Latest Updates

ABOUT THE AUTHOR

...view details