ಕರ್ನಾಟಕ

karnataka

ನಿಲ್ಲದ ಸಾರಿಗೆ ನೌಕರರ ಮುಷ್ಕರ : ಸಿಕ್ಕ ಸಿಕ್ಕ ವಾಹನಗಳ ಮೊರೆ ಹೋಗ್ತಿರುವ ಪ್ರಯಾಣಿಕರು

By

Published : Dec 13, 2020, 2:06 PM IST

ಕೊಪ್ಪಳ: ಸಾರಿಗೆ ಸಿಬ್ಬಂದಿ ಮುಷ್ಕರ 3ನೇ ದಿನವಾದ ಇಂದು ಕೂಡ ಮುಂದುವರೆದಿದೆ. ಕೊಪ್ಪಳದಲ್ಲಿಯೂ ಬಸ್‍ಗಳ ಸಂಚಾರ ಸ್ಥಗಿತಗೊಂಡಿದೆ. ಬಸ್​ಗಳಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದು, ಲಾರಿ, ಕ್ರೂಸರ್, ಆಟೋ, ಮೆಟಾಡೋರ್ ಸೇರಿ ಸಿಕ್ಕ ಸಿಕ್ಕ ವಾಹನಗಳ ಮೂಲಕ ಪ್ರಯಾಣಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ABOUT THE AUTHOR

...view details