ಕರ್ನಾಟಕ

karnataka

ETV Bharat / videos

ಕೋಟಿ ಕೋಟಿ ಹರಿದರೂ ಅಂತರ್ಜಲ ಹೆಚ್ಚಲಿಲ್ಲ... ಚೆಕ್‌ಡ್ಯಾಂಗಳ ಹಗರಣ.. - ಕೊಪ್ಪಳ ಕುಷ್ಟಗಿ ನರೇಗಾ ಯೋಜನೆ ಚೆಕ್ ಡ್ಯಾಂ ಹಗರಣ ಸುದ್ದಿ

By

Published : Dec 2, 2019, 8:24 PM IST

ಆ ಜಿಲ್ಲೆಯಲ್ಲಿ ಬರಗಾಲ ತಾಂಡವವಾಡ್ತಿತ್ತು. ಇತ್ತೀಚೆಗೆ ಸುರಿದ ಮಳೆ ನೀರನ್ನಾದ್ರೂ ಇಂಗಿಸಿ ಅಂತರ್ಜಲ ವೃದ್ಧಿಸೋಕೆ ಸರ್ಕಾರ ಒಂದು ಯೋಜನೆ ಜಾರಿ ಮಾಡಿತು. ಆದ್ರೆ, ಆ ಯೋಜನೆಯಲ್ಲಿ ಅವ್ಯವಹಾರದ ಹೊಗೆಯಾಡುತ್ತಿದ್ದು, ಸಾರ್ವಜನಿಕರು ತನಿಖೆಗೆ ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಒಂದು ರಿಪೋರ್ಟ್​ ಇಲ್ಲಿದೆ ನೋಡಿ..

For All Latest Updates

ABOUT THE AUTHOR

...view details