ಕರ್ನಾಟಕ

karnataka

ಕೋಲಾರದಲ್ಲಿ ಮಳೆಯಲ್ಲಿ ನೆನೆಯುತ್ತಲೇ ಕೈ ಶಾಸಕಿ ರೂಪಾ ಶಶಿಧರ್‌ ಪ್ರತಿಭಟನೆ.. ಯಾಕಂದ್ರೇ,,

By

Published : Sep 25, 2019, 3:56 PM IST

Published : Sep 25, 2019, 3:56 PM IST

ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಕೋಲಾರದ ಅಶೋಕ್‌ನಗರ ಮುಖ್ಯರಸ್ತೆ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ತಡೆಯಾಜ್ಞೆ ತೆರವುಗೊಳಿಸಿ ಕಾಮಗಾರಿ ಮುಂದುವರೆಸುವಂತೆ ಒತ್ತಾಯಿಸಿ ಶಾಸಕಿ ಮಳೆಯನ್ನೂ ಲೆಕ್ಕಿಸಿದೆ ಪ್ರತಿಭಟನೆ ನಡೆಸಿದ್ರು.

ABOUT THE AUTHOR

...view details