ಕರ್ನಾಟಕ

karnataka

By

Published : Aug 30, 2019, 11:00 AM IST

ETV Bharat / videos

ರಾಜಕಾರಣಿಗಳಿಬ್ಬರ ಸಮರಕ್ಕೆ ಮುನ್ನುಡಿ ಬರೆದ ಕೆಸಿ ವ್ಯಾಲಿ ಯೋಜನೆ... ಕುತೂಹಲ ಕೆರಳಿಸಿದ ಮಾಜಿಗಳ ಯುದ್ಧ

ಬೆಂಗಳೂರು ಮಹಾನಗರದ ಕೊಳಕು ನೀರು ಎಂಬ ಲೇವಡಿಗೊಳಗಾಗಿದ್ದ ಕೆಸಿ ವ್ಯಾಲಿ ಯೋಜನೆ ರಾಜಕಾರಣಿಗಳಿಬ್ಬರ ಸಮರಕ್ಕೆ ಮುನ್ನುಡಿ ಬರೆದಿದೆ. ಯೋಜನೆಯ ಲಾಭ ಪಡೆಯಲು ಜನಪ್ರತಿನಿಧಿಗಳು ಪೈಪೋಟಿ ನಡೆಸುತ್ತಿದ್ದಾರೆ. ರಮೇಶ್​ ಕುಮಾರ್​ ಮತ್ತು​​ ಎಂಟಿಬಿ ನಾಗರಾಜು ಗುದ್ದಾಟ ಇದೀಗ ತಾರಕಕ್ಕೇರಿದೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ABOUT THE AUTHOR

...view details