ಕರ್ನಾಟಕ

karnataka

ETV Bharat / videos

ಇಂದಿನಿಂದ ಮೂರು ದಿನ ಧಾರವಾಡ ದಂಗಲ್: ವಿದ್ಯಾಕಾಶಿಗೆ ಕುಸ್ತಿಪಟುಗಳ ಆಗಮನ - ಕರ್ನಾಟಕ ಕುಸ್ತಿ ಹಬ್ಬ

By

Published : Feb 22, 2020, 8:31 AM IST

ಅಪ್ಪಟ ಗ್ರಾಮೀಣ ಕ್ರೀಡೆ ಎಂದು ಹೆಸರುವಾಸಿಯಾದ ಕುಸ್ತಿಗೆ ವಿದ್ಯಾಕಾಶಿ ಧಾರವಾಡ ಸಿದ್ಧಗೊಂಡಿದೆ. ಮೂರು ದಿನಗಳ ಕಾಲ ಕುಸ್ತಿಹಬ್ಬ ನಡೆಯಲಿದ್ದು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಆಟಗಾರರು ಭಾಗವಹಿಸಲಿದ್ದಾರೆ.ಈ‌ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ABOUT THE AUTHOR

...view details