ಕರ್ನಾಟಕ

karnataka

ETV Bharat / videos

ದರ್ಶನ್ ಹುಟ್ಟುಹಬ್ಬ: ವಿಶೇಷ ಚೇತನ ಮಕ್ಕಳೊಂದಿಗೆ ಕೇಕ್ ಕತ್ತರಿಸಿದ ಅಭಿಮಾನಿಗಳು

By

Published : Feb 16, 2020, 1:50 PM IST

ಹಾವೇರಿಯಲ್ಲಿ ನೆಚ್ಚಿನ ನಟ ದರ್ಶನ್ 44 ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿಶಿಷ್ಟವಾಗಿ ಆಚರಿಸಿದರು. ನಗರದ ಜ್ಯೋತಿ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಅಭಿಮಾನಿಗಳು ಮಕ್ಕಳೊಂದಿಗೆ ಕೇಕ್ ಕತ್ತರಿಸಿ ದರ್ಶನ್ ಹುಟ್ಟುಹಬ್ಬವನ್ನು ಆಚರಿಸಿದರು. ಇದೇ ವೇಳೆ‌ ಅಭಿಮಾನಿಗಳು ಶಾಲೆಗೆ ತಿಂಗಳಿಗೆ ಸಾಕಾಗುವಷ್ಟು ಕಿರಾಣಿ ಸಮಾನುಗಳನ್ನು ನೀಡಿದರು.

ABOUT THE AUTHOR

...view details