ಕರ್ನಾಟಕ

karnataka

By

Published : Mar 21, 2020, 5:12 PM IST

ETV Bharat / videos

ಜನತಾ ಕರ್ಫ್ಯೂಗೆ ಕಲಬುರಗಿಯಲ್ಲಿ ಸಿದ್ಧತೆ: ದಿನಬಳಕೆ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

ಕಲಬುರಗಿ: ದೇಶಾದ್ಯಂತ ಕೊರೊನಾ ವೈರಸ್​ ತಡೆಗೆ ಪ್ರಧಾನಮಂತ್ರಿ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತವಾಗುತ್ತಿದ್ದು, ಕಲಬುರುಗಿ ಜನತೆ ನಾಳೆ ಮನೆ ಬಿಟ್ಟು ಹೊರಗೆ ಬಾರದಿರಲು ತಯಾರಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮಗೆ ಬೇಕಾದ ದಿನಬಳಕೆಯ ಅಗತ್ಯ ವಸ್ತುಗಳನ್ನು ಈಗಾಗಲೇ ಮನೆಗೆ ತಂದಿದ್ದಾರೆ. ಪಕ್ಷಾತೀತ, ಧರ್ಮಾತೀತವಾಗಿ ಎಲ್ಲರೂ ನಾಳೆ ಜನತಾ ಕರ್ಫ್ಯೂ ಬೆಂಬಲಿಸುವ ಲಕ್ಷಣ ಕಂಡುಬರುತ್ತಿದೆ.

ABOUT THE AUTHOR

...view details