ಕರ್ನಾಟಕ

karnataka

ETV Bharat / videos

ಕಾಗವಾಡದಲ್ಲಿ ಮಾಜಿ ಸಿಎಂಗಳಿಂದ ಭರ್ಜರಿ ಪ್ರಚಾರ... ಶ್ರೀಮಂತ ಪಾಟೀಲ್​​ ವಿರುದ್ಧ ಸಿದ್ದು, ಹೆಚ್​​​​ಡಿಕೆ ವಾಕ್ಬಾಣ - ಬೆಳಗಾವಿ ಉಪಚುನಾವಣೆ ಸಿದ್ದರಾಮಯ್ಯ ಪ್ರಚಾರ ಸುದ್ದಿ

By

Published : Nov 30, 2019, 11:02 PM IST

ಉಪ ಚುನಾವಣಾ ಕಣ ರಂಗೇರುತ್ತಿದ್ದು, ಘಟಾನುಘಟಿ ನಾಯಕರ ಪ್ರಚಾರ ಜೋರಾಗಿದೆ. ಪ್ರತಿಷ್ಠೆಯಾಗಿ ಪರಿಣಮಿಸಿರುವ 'ಉಪ' ಸಮರದಲ್ಲಿ ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದಿರುವ ನಾಯಕರು, ಆರೋಪ, ಪ್ರತ್ಯಾರೋಪದ ಸುರಿಮಳೆಗೈಯುತ್ತಿದ್ದಾರೆ. ಸದ್ಯ ಮಾಜಿ ಮುಖ್ಯಮಂತ್ರಿಗಳಿಬ್ಬರು ಕಾಗವಾಡ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ.

ABOUT THE AUTHOR

...view details