ಕರ್ನಾಟಕ

karnataka

ETV Bharat / videos

ಕದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ: ನೆರೆ ಭೀತಿಯಲ್ಲಿ ಜನ!

By

Published : Aug 6, 2020, 1:18 PM IST

ಕಾರವಾರ (ಉ.ಕ): ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದ್ದು, ಜಲಾಶಯಗಳಿಗೆ ನಿರಂತರವಾಗಿ ನೀರು ಹರಿದು ಬರತೊಡಗಿದೆ. ಪರಿಣಾಮ ಕದ್ರಾ ಜಲಾಶಯದಿಂದ ಎರಡನೇ ದಿನವೂ 58 ಸಾವಿರ ನೀರು ಹೊರಬಿಟ್ಟಿದ್ದು, ಇದೀಗ ನದಿಪಾತ್ರದ ಜನರಲ್ಲಿ ನೆರೆ ಭೀತಿ ಎದುರಾಗಿದೆ.

ABOUT THE AUTHOR

...view details