ಕರ್ನಾಟಕ

karnataka

ಅಖಾಡದಲ್ಲಿ ಕುಸ್ತಿಪಟುಗಳೇ ಇಲ್ಲ: ಅವಸಾನದ ಅಂಚಿನಲ್ಲಿ ಗರಡಿ ಮನೆಗಳು!

By

Published : Feb 12, 2021, 6:41 PM IST

ಹಾವೇರಿ: ಇಂದಿನ ಯುವಕರು ಜಿಮ್‌ಗಳಿಗೆ ಮಾರು ಹೋಗಿರುವುದರಿಂದ ಕುಸ್ತಿಪಟುಗಳಿಲ್ಲದೇ ಗರಡಿ ಮನೆಗಳು ಕಾಣೆಯಾಗುತ್ತಿವೆ. ಇದಕ್ಕೆ ಹಾವೇರಿ ನಗರದಲ್ಲಿದ್ದ ಎರಡು ಗರಡಿ ಮನೆಗಳು ಜ್ವಲಂತ ಸಾಕ್ಷಿಯಾಗಿವೆ. ಒಂದು ಗರಡಿ ಮನೆಯನ್ನು ಕೆಡವಲಾಗಿದ್ದು, ಮತ್ತೊಂದು ಗರಡಿ ಮನೆ ಅವಸಾನದ ಅಂಚಿನಲ್ಲಿದೆ.

ABOUT THE AUTHOR

...view details