ಕರ್ನಾಟಕ

karnataka

By

Published : Jan 16, 2020, 8:20 PM IST

ETV Bharat / videos

ಕೋಟೆನಾಡಿನ ಈ ಊರಲ್ಲಿ ಸಂಕ್ರಾಂತಿ ಸಂಭ್ರಮಕ್ಕೆ ಹಣ್ಣು, ಕಾಯಲ್ಲ ಬೆಲ್ಲವೇ ಶ್ರೇಷ್ಠ

ಸಂಕ್ರಾಂತಿ ಹಬ್ಬ ಬಂತಂದ್ರೆ ಜನಸಾಮಾನ್ಯರು ತಮ್ಮ ನೆಂಟರಿಷ್ಟರಿಗೆ ಎಳ್ಳು ಬೆಲ್ಲ ಹಂಚೋದು ವಾಡಿಕೆ‌. ಆದರೆ ಇಲ್ಲೊಂದು ಗ್ರಾಮದಲ್ಲಿ ಬೆಲ್ಲದ ರಾಶಿಯನ್ನೇ ಹಾಕಿ ಸಂಕ್ರಾಂತಿ ಮಾಡ್ತಾರೆ. ತಲತಲಾಂತರದಿಂದ ಈ ಸಂಪ್ರದಾಯ ಜಾರಿಯಲ್ಲಿದೆ.. ಅದೆಲ್ಲಿ..? ಹೇಗಿರುತ್ತೆ ಬೆಲ್ಲದ ಜಾತ್ರೆ ಅಂತೀರಾ..? ನೀವೇ ನೋಡಿ..

ABOUT THE AUTHOR

...view details