ಕರ್ನಾಟಕ

karnataka

ETV Bharat / videos

ಸ್ವಪಕ್ಷೀಯ ಶಾಸಕನ ವಿರುದ್ಧವೇ ತಿರುಗಿಬಿದ್ದ ಎಂಎಲ್​ಸಿ, ಮಾಜಿ ಸಂಸದ... ಜೆಡಿಎಸ್​ನಲ್ಲಿ ಬೇಗುದಿ! - ಸುರೇಶ್ ಗೌಡ ನಾಗಮಂಗಲ . ಶಾಸಕ

By

Published : Nov 11, 2019, 7:42 PM IST

ಉಪ ಚುನಾವಣೆ ಹೊಸ್ತಿಲಲ್ಲಿ ಈ ಪಕ್ಷದಲ್ಲಿ ವೈಮನಸ್ಸು ಎದ್ದಿದೆ. ಕಾಮಗಾರಿ ವಿಚಾರವಾಗಿ ಶಾಸಕ, ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಂಸದರ ನಡುವೆ ಸಮರವೇ ಶುರುವಾಗಿದೆ. ಪಕ್ಷದ ಶಾಸಕನ ವಿರುದ್ಧವೇ ಕಳಪೆ ಕಾಮಗಾರಿಯ ಆರೋಪವನ್ನು ಎಂಎಲ್​ಸಿ ಹಾಗೂ ಮಾಜಿ ಸಂಸದರು ಮಾಡಿದರೆ, ಅವರಿಗೆ ಶಾಸಕ ಸುರೇಶ್​ ಗೌಡ ಪ್ರತ್ಯುತ್ತರ ನೀಡಿದ್ದಾರೆ.

ABOUT THE AUTHOR

...view details