ಕರ್ನಾಟಕ

karnataka

ಮೊದಲ ದಿನ ಇದ್ದಂತಹ ಭಯವೀಗ ದೂರವಾಗಿದೆ: ಎಸ್ಎಸ್ಎಲ್​ಸಿ ವಿದ್ಯಾರ್ಥಿಗಳ ಮನದಾಳ

By

Published : Jun 27, 2020, 10:55 AM IST

Published : Jun 27, 2020, 10:55 AM IST

ಪರೀಕ್ಷೆಯ ಎರಡನೇ ದಿನವಾದ ಇಂದು ತುಮಕೂರಿನಲ್ಲಿ ವಿದ್ಯಾರ್ಥಿಗಳು ಯಾವುದೇ ರೀತಿಯ ಭಯವಿಲ್ಲದೆ ನಿರಾತಂಕವಾಗಿ ಆಗಮಿಸುತ್ತಿದ್ದ ದೃಶ್ಯ ಕಂಡುಬಂತು. ಮೊದಲನೇ ದಿನ ಇದ್ದಂತಹ ಅವ್ಯಕ್ತ ಭಯ ಬಹುತೇಕ ದೂರವಾಗಿತ್ತು. ಈ ಕುರಿತು ನಮ್ಮ ಪ್ರತಿನಿಧಿ ವಿದ್ಯಾರ್ಥಿಗಳನ್ನು ಮಾತನಾಡಿಸಿದರು.

ABOUT THE AUTHOR

...view details