ಕರ್ನಾಟಕ

karnataka

ETV Bharat / videos

ರಾಜ್ಯ ಬಜೆಟ್​ ಮೇಲೆ ಗಣಿಜಿಲ್ಲೆಯ ಕೈಗಾರಿಕೋದ್ಯಮಿಗಳ ನಿರೀಕ್ಷೆಗಳೇನು? - ಡಾ.ಡಿ.ಎಲ್.ರಮೇಶ ಗೋಪಾಲ

🎬 Watch Now: Feature Video

By

Published : Feb 27, 2020, 5:55 PM IST

ಬಳ್ಳಾರಿ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮಾರ್ಚ್ 5ರಂದು ಮಂಡಿಸಲಿರುವ ರಾಜ್ಯ ಬಜೆಟ್​ನಲ್ಲಿ ಗಣಿ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಏನೇನ್ ಬೇಕಾಗುತ್ತವೆ ಎಂಬುದರ ಕುರಿತು ಇಲ್ಲಿನ ಕೈಗಾರಿಕೋದ್ಯಮಿ ಡಾ. ಡಿ.ಎಲ್. ರಮೇಶ ಗೋಪಾಲ ಅವರು ಈಟಿವಿ ಭಾರತದೊಂದಿಗೆ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ABOUT THE AUTHOR

...view details