ಕರ್ನಾಟಕ

karnataka

ETV Bharat / videos

ಆಸೀಸ್ ವಿರುದ್ಧ ಗೆದ್ದ ಇಂಡಿಯಾ: ಕ್ಲೈಮ್ಯಾಕ್ಸ್​ ಪಂದ್ಯ ಎಂಜಾಯ್ ಮಾಡಿದ ಬೆಂಗಳೂರಿಗರು

By

Published : Jan 20, 2020, 2:24 AM IST

ಬೆಂಗಳೂರು: ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸಾಕ್ಷಿಯಾಯಿತು. ಕೊನೆಯ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಭಾರತ ಗೆದ್ದು ಸರಣಿ ವಶಪಡಿಸಿಕೊಂಡಿತು. ಹೈವೋಲ್ಟೇಜ್ ಪಂದ್ಯವನ್ನು ಸಿಲಿಕಾನ್ ಸಿಟಿ ಮಂದಿ ಸಖತ್ ಎಂಜಾಯ್ ಮಾಡಿದರು. ಪಂದ್ಯದ ಬಳಿಕ ಕ್ರೀಡಾಭಿಮಾನಿಗಳು ಈಟಿವಿ ಭಾರತ ಜೊತೆ ಸಂತಸ ಹಂಚಿಕೊಂಡರು.

ABOUT THE AUTHOR

...view details