ಕರ್ನಾಟಕ

karnataka

ಅನಗತ್ಯವಾಗಿ ಹೊರಗಡೆ ಓಡಾಡುವರ ವಿರುದ್ಧ ಕಠಿಣ ಕ್ರಮ: ಹು-ಧಾ ಪೊಲೀಸ್ ಕಮೀಷನರ್​​​​ ಎಚ್ಚರಿಕೆ

By

Published : Mar 27, 2020, 4:42 PM IST

ಹುಬ್ಬಳ್ಳಿ: ಕೊರೊನಾ ವಿರುದ್ಧ ಯುದ್ಧ ಆರಂಭವಾಗಿದ್ದು, ಜನರು ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು ಎಂದು ಹು-ಧಾ ಪೊಲೀಸ್​ ಆಯುಕ್ತ ಆರ್.ದಿಲೀಪ್ ಹೇಳಿದರು. ಲಾಕ್ ಡೌನ್ ಮೇಳೆ ಜನರು ಅನವಶ್ಯವಾಗಿ ಸಂಚಾರ ಮಾಡಬಾರದು. ಹೊರಗಡೆ ಓಡಾಡುವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ABOUT THE AUTHOR

...view details