ಕರ್ನಾಟಕ

karnataka

ETV Bharat / videos

ಕೇಂದ್ರ ಬಜೆಟ್ ದೇಶವನ್ನೇ ನಿರಾಸೆಗೊಳಿಸಿದೆ : ಹೆಚ್.​ಕೆ. ಪಾಟೀಲ್

By

Published : Feb 1, 2020, 9:19 PM IST

ಗದಗ: ಕೇಂದ್ರ ಸರ್ಕಾರದ ಆಯವ್ಯಯ ಇಂದು ದೇಶ್ಯಾದ್ಯಂತ ಹಲವು ಚರ್ಚೆಗಳಿಗೆ ಹಾಗೂ ವಿಶ್ಲೇಷಣೆಗೆ ಎಡೆ ಮಾಡಿಕೊಟ್ಟಿದೆ. ಈ ಹಿನ್ನೆಲೆ ಕಾಂಗ್ರೆಸ್​ನ ಹಿರಿಯ ಮುಖಂಡ ಹಾಗೂ ಗದಗ ಶಾಸಕ ಹೆಚ್.ಕೆ ಪಾಟೀಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details