ಕರ್ನಾಟಕ

karnataka

By

Published : Aug 19, 2019, 7:59 PM IST

ETV Bharat / videos

ಅಂತೂ ತುಂಬಿತು ಹೇಮೆಯ ಒಡಲು... ನಿಟ್ಟುಸಿರು ಬಿಟ್ಟ ರೈತವರ್ಗ!

ಜಿಲ್ಲೆಯ ಜೀವನಾಡಿ ಹೇಮಾವತಿ ಜಲಾಶಯ ಸುಮಾರು 40 ವರ್ಷಗಳ ಇತಿಹಾಸದಲ್ಲಿ 30 ವರ್ಷ ಪೂರ್ಣ ಪ್ರಮಾಣದಲ್ಲಿ ತುಂಬಿಕೊಂಡಿದ್ದರೆ, ಮಳೆ ಕೊರತೆಯಿಂದ ಜ್ಞಾನಕೋಶ ಭರ್ತಿಯಾಗದೇ ನೀರಿನ ಕೊರತೆಯನ್ನೂ ಎದುರಿಸಿದೆ. ಜನರ ಜೀವನಾಡಿಯ ಜಲಾಶಯದ ಕಂಪ್ಲೀಟ್​ ಡೀಟೇಲ್ಸ್​ ಇಲ್ಲಿದೆ ನೊಡಿ...​​

ABOUT THE AUTHOR

...view details