ಕರ್ನಾಟಕ

karnataka

ETV Bharat / videos

ಹೇಳಿಕೊಳ್ಳುವಂತಿಲ್ಲ, ಬಿಡುವಂತಿಲ್ಲ.. ಸಹ ಕಲಾವಿದರ ಸ್ಥಿತಿ ಬಿಚ್ಚಿಟ್ಟ ನಟ ಗಣೇಶ್‌ ರಾವ್.. - ಕನ್ನಡ ಚಿತ್ರರಂಗ

By

Published : Apr 29, 2020, 1:41 PM IST

ಸದ್ಯ ಸಹ ಕಲಾವಿದರ ಬದುಕು ಹೇಗಿದೆ ಅಂದ್ರೆ, ತೆರೆ ಮೇಲೆ ಜನರನ್ನು ರಂಜಿಸಿ ಒಂದಷ್ಟು ಅಭಿಮಾನಿಗಳ ಸಂಪಾದಿಸಿರುತ್ತೇವೆ. ಅದರಿಂದ ಸರ್ಕಾರ ಏನಾದರೂ ಸವಲತ್ತು ಕೊಟ್ಟಾಗ ನಾವು ಅದನ್ನು ಪಬ್ಲಿಕ್​ನಲ್ಲಿ ಸ್ವೀಕರಿಸಲು ನಮಗೆ ಮುಜುಗರವಾಗುತ್ತೆ ಎಂದಿದ್ದಾರೆ.

ABOUT THE AUTHOR

...view details