ಕರ್ನಾಟಕ

karnataka

ಕೆಆರ್​ಎಸ್ ಹಿನ್ನೀರಿನಲ್ಲಿ ಹೆಲಿಕಾಪ್ಟರ್​​​​ ಜಾಲಿ ರೈಡ್​​ ಮಾಡಬೇಕು ಅಂದ್ರೆ ತಡ ಮಾಡದೆ ಬನ್ನಿ!

By

Published : Sep 29, 2019, 4:49 PM IST

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರೋ ಕೆಆರ್​ಎಸ್ ಹಿನ್ನೀರನ್ನು ಕಣ್ತುಂಬಿಕೊಳ್ಳಬೇಕೇ? ಇಲ್ಲಿ ಬೋಟ್‌ನಲ್ಲಿ ಹೋಗಿ ಎಂಜಾಯ್​ ಮಾಡ್ಬೇಕು ಅಂತಾ ಕಾಯ್ತಾ ಇದ್ದೀರಾ? ಹಾಗಾದರೆ ಇನ್ನೇಕೆ ತಡ. ಕೆಆರ್​ಎಸ್ ಹಿನ್ನೀರು ಪ್ರದೇಶದ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಬಂದರೆ ಹೆಲಿ ಟೂರಿಸಂ ಜೊತೆಗೆ ಜಲ ಕ್ರೀಡೆಯಲ್ಲೂ ಎಂಜಾಯ್ ಮಾಡಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ನಮ್ಮ ಪ್ರತಿನಿಧಿ ನಡೆಸಿದ ವಾಕ್ ಥ್ರೂನಲ್ಲಿದೆ ನೋಡಿ.

ABOUT THE AUTHOR

...view details