ಕರ್ನಾಟಕ

karnataka

ETV Bharat / videos

ಹತ್ತು ವರ್ಷಗಳ ಬಳಿಕ ಬರದ ನಾಡಿನಲ್ಲಿ ಭರ್ಜರಿ ಮಳೆ

By

Published : Sep 28, 2019, 5:42 PM IST

ಬರದ ನಾಡು ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಸತತ 10 ವರ್ಷಗಳಿಂದ ಹನಿ ಮಳೆ ಇಲ್ಲದೇ ಜಿಲ್ಲೆಯ ರೈತರು ಹೈರಾಣಾಗಿದ್ರು. ಆದ್ರೇ ಕಳೆದ ಮೂರು ದಿನಗಳ ಕಾಲ ಸುರಿದ ಕುಂಭ ದ್ರೋಣ ಮಳೆಗೆ ಬತ್ತಿಹೋಗಿದ್ದ ಹಳ್ಳಕೊಳ್ಳಗಳು ತುಂಬಿದ್ದು, ರೈತರ ಮೊಗದಲ್ಲಿ ಮಂದಹಾಸ ಮನೆ ಮಾಡಿದೆ.

ABOUT THE AUTHOR

...view details