ಕರ್ನಾಟಕ

karnataka

ETV Bharat / videos

ಒಂದೆಡೆ ಮುಂಗಾರು ಆಗಮನದ ಖುಷಿ... ಮತ್ತೊಂದೆಡೆ ಮನೆ ಕಳೆದುಕೊಳ್ಳುವ ಭೀತಿ - undefined

By

Published : Jun 14, 2019, 3:28 PM IST

ಮಂಗಳೂರು : ಕರಾವಳಿಯಲ್ಲಿ ಮುಂಗಾರು ಪ್ರವೇಶವಾಗಿ ಎರಡು ದಿನಗಳಲ್ಲೇ ಮಳೆ ತೀವ್ರತೆ ಹೆಚ್ಚಾಗಿದ್ದು, ಉಳ್ಳಾಲದಲ್ಲಿ ಕಡಲ್ಕೊರೆತ ಭಾರಿ ಸಂಕಷ್ಟವನ್ನ ತಂದೊಡ್ಡಿದೆ. ದ.ಕ‌.ಜಿಲ್ಲೆಯ ವಿವಿಧೆಡೆಗಳಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ.

For All Latest Updates

TAGGED:

ABOUT THE AUTHOR

...view details