ಕರ್ನಾಟಕ

karnataka

ETV Bharat / videos

ಧಾರವಾಡದಲ್ಲಿ ವರುಣನ ಅಬ್ಬರ: ಮನೆಗಳಿಗೆ ನುಗ್ಗಿದ ನೀರು, ಕೊಚ್ಚಿ ಹೋದ ಬೈಕ್​​​​ಗಳು - ಮಳೆಗೆ ಕೊಚ್ಚಿ ಹೋದ ಬೈಲ್

By

Published : Jan 8, 2021, 8:15 PM IST

ವಾಯುಭಾರ ಕುಸಿತದಿಂದಾಗಿ ಧಾರವಾಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಇಲ್ಲಿನ ರಸ್ತೆಗಳು ನೀರಿನಿಂದ ಆವೃತವಾಗಿವೆ. ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿವೆ. ಬಿಆರ್​​​ಟಿಎಸ್ ಕಾರಿಡಾರಿಂದ ಏಕಾಏಕಿ ಹರಿದು ಬಂದ ಮಳೆ‌ ನೀರಿನಲ್ಲಿ ಮನೆಮುಂದೆ ನಿಲ್ಲಿಸಿದ್ದ ಬೈಕ್​​​ಗಳು ತೇಲಿಕೊಂಡು ಹೋಗಿವೆ. ಇಷ್ಟೇ ಅಲ್ಲದೇ, 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿರುವ ಮಾಹಿತಿ ದೊರೆತಿದೆ.

ABOUT THE AUTHOR

...view details