ಕರ್ನಾಟಕ

karnataka

ETV Bharat / videos

ಮೂಡಿಗೆರೆಯಲ್ಲಿ ನಿಲ್ಲಲಿಲ್ಲ ವರುಣನ ಅವಾಂತರ: ಗುಡ್ಡ ಕುಸಿತಕ್ಕೆ ಕಾಫಿ ತೋಟ ನಾಶ..!

By

Published : Aug 12, 2019, 1:39 PM IST

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಗೆ ಮಲೆನಾಡಿನ ಜನರು ಅಕ್ಷರಶಃ ನಲುಗಿ ಹೋಗಿದ್ದು, ಇದೀಗ ಮಳೆಯ ರೌದ್ರವತಾರಕ್ಕೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆ -ಮನೆ ಎಂಬ ಗ್ರಾಮದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಕಾಫಿ ತೋಟ ಹಾಗೂ ಅಡಿಕೆ ತೋಟ ಸಂಪೂರ್ಣ ನಾಶವಾಗಿದ್ದು, ಜನರು ತಮ್ಮ ಮುಂದಿನ ಬದುಕಿನ ಕುರಿತು ಕಂಗಾಲಾಗಿದ್ದಾರೆ.

ABOUT THE AUTHOR

...view details