ಕರ್ನಾಟಕ

karnataka

ETV Bharat / videos

ನೀರಿಲ್ಲದೇ ಬಣಗುಡುತ್ತಿದ್ದ ಅಮರ್ಜಾ ಜಲಾಶಯಕ್ಕೆ ಬಂತು ನೀರು: ಬರದಿಂದ ಕಂಗಾಲಾಗಿದ್ದ ಜನರಲ್ಲಿ ಹರ್ಷ!

By

Published : Oct 21, 2019, 10:13 PM IST

ಕಲಬುರಗಿ: ರಾಜ್ಯದ ಕೆಲವಡೆ ನಿರಂತರ ಮಳೆಯಿಂದ ಜನರು ಕಂಗೆಟ್ಟು ಹೋಗಿದ್ದಾರೆ. ಆದರೆ ಆಳಂದ ತಾಲೂಕಿನಲ್ಲಿ ಹಲವೆಡೆ ಭಾನುವಾರ ರಾತ್ರಿಯಿಂದ ಸುರಿದ ಭಾರಿ ಮಳೆಯಿಂದಾಗಿ ಹಲವಾರು ಕೆರೆಗಳಿಗೆ ಮತ್ತು ಅಮರ್ಜಾ ಜಲಾಶಯಕ್ಕೆ ನೀರು ಬಂದಿದೆ. ಇದರಿಂದ ಬರದಿಂದ ಕಂಗಾಲಾಗಿದ್ದ ಜನರಲ್ಲಿ ಹರ್ಷ ಮೂಡಿಸಿದೆ.

ABOUT THE AUTHOR

...view details