ಕರ್ನಾಟಕ

karnataka

By

Published : May 30, 2020, 6:22 PM IST

ETV Bharat / videos

ಹಾಸನದಲ್ಲಿ ಬಿರುಗಾಳಿ ಮಳೆಗೆ ಧರೆಗುರುಳಿದ ಮರಗಳು

ಶುಕ್ರವಾರ ಸಂಜೆ ಸುರಿದ ಬಿರುಗಾಳಿ ಮಳೆಗೆ ಹಾಸನ ತಾಲೂಕಿನ ಗೊರೂರಿನಲ್ಲಿರುವ ಜಗನ್ನಾಥ್ ಎಂಬುವರ ಜಮೀನಿನಲ್ಲಿದ್ದ ಬೇವಿನ ಮರಗಳು ನೆಲಕ್ಕೆ ಉರುಳಿವೆ. ಮಳೆ ತಂದ ಅನಾಹುತದಿಂದ ಕೃಷಿಕರ ಲಕ್ಷಾಂತರ ರೂ. ಮೌಲ್ಯದ ಮರಗಳು ಧರೆಗುರುಳಿವೆ. ಅಲ್ಲದೆ ಮನೆಗಳ ಮೇಲ್ಛಾವಣಿ ಹಾರಿದ್ದು, ಮನೆ ಗೋಡೆ ಸಹ ಕುಸಿದಿದೆ.

ABOUT THE AUTHOR

...view details