ಕರ್ನಾಟಕ

karnataka

By

Published : Jun 14, 2020, 7:14 AM IST

ETV Bharat / videos

ಕುಂದಾನಗರಿಯಲ್ಲಿ ನಿರಂತರ ತುಂತುರು ಮಳೆಯಿಂದ ಹೆಚ್ಚಾಯ್ತು ಕೊರೊನಾತಂಕ

ಕುಂದಾನಗರಿಯಲ್ಲಿ ಕಳೆದೆರೆಡು ದಿನಗಳಿಂದ ತುಂತುರು ಮಳೆಯಾಗುತ್ತಿದೆ. ಇಂದು ಬೆಳಿಗ್ಗೆಯಿಂದಲೇ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣದ ಜೊತೆಗೆ ಶೀತ ಗಾಳಿಯೂ ಬೀಸುತ್ತಿದೆ. ಹೀಗಾಗಿ ಜಿಲ್ಲೆಯ ಜನರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ.

ABOUT THE AUTHOR

...view details