ಕೃಷ್ಣನೂರಿನಲ್ಲಿ ವರುಣನ ಅಬ್ಬರ ; ಮುಖ್ಯ ರಸ್ತೆಗಳು ಜಲಾವೃತ
By
Published : Sep 20, 2020, 5:29 PM IST
ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯ ಮುಖ್ಯ ರಸ್ತೆಗಳು ಕೂಡ ಜಲಾವೃತವಾಗಿವೆ. ಒಂದಿಷ್ಟು ವಾಹನಗಳು ಕೂಡ ಮುಳುಗಡೆ ಕಂಡಿವೆ. ಈ ಕುರಿತು ನಮ್ಮ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ.