ಕರ್ನಾಟಕ

karnataka

ಕೃಷ್ಣನೂರಿನಲ್ಲಿ ವರುಣನ ಅಬ್ಬರ ; ಮುಖ್ಯ ರಸ್ತೆಗಳು ಜಲಾವೃತ

By

Published : Sep 20, 2020, 5:29 PM IST

ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯ ಮುಖ್ಯ ರಸ್ತೆಗಳು ಕೂಡ ಜಲಾವೃತವಾಗಿವೆ. ಒಂದಿಷ್ಟು ವಾಹನಗಳು ಕೂಡ ಮುಳುಗಡೆ ಕಂಡಿವೆ. ಈ ಕುರಿತು ನಮ್ಮ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ.

ABOUT THE AUTHOR

...view details