ಕರ್ನಾಟಕ

karnataka

ಎಡೆಬಿಡದೇ ಸುರಿದ ಮಳೆಗೆ ಕೆರೆಯಾದ ಗ್ರಾಮ...ಎಲ್ಲೆಲ್ಲೂ ಆತಂಕ

By

Published : Oct 7, 2019, 3:22 PM IST

ನಾಡಿನೆಲ್ಲೆಡೆ ದಸರಾ ವಿಜೃಂಭಣೆಯಿಂದ ಆಚರಣೆ ಮಾಡಲಾಗ್ತಿದೆ. ಆದ್ರೆ ಆ ಗ್ರಾಮದ ಜನರು ಮಾತ್ರ ದಸರಾ ವೈಭವದಿಂದ ದೂರ ಸರದಿದ್ದಾರೆ. ಯಾಕೆಂದರೆ, ಮೊದಲು ಪ್ರವಾಹ ಕಾಡಿದ್ರೆ, ಈಗ ಮಳೆರಾಯ ಅವರನ್ನ ಸಂಕಷ್ಟಕ್ಕೆ ದೂಡಿದ್ದಾನೆ.

ABOUT THE AUTHOR

...view details