ಕರ್ನಾಟಕ

karnataka

ETV Bharat / videos

ಇವರು ಚಪ್ಪಲಿ ಕಾಯುವ ಕಾಯಕಯೋಗಿ... ಭಕ್ತರ ಬಾಯಾರಿಕೆ ನೀಗಿಸುವ ಪುಣ್ಯಾತ್ಮ! - undefined

By

Published : May 28, 2019, 10:04 AM IST

ದಿನೇ ದಿನೇ ಬಿಸಿಲಿನ ತಾಪ ಏರುತ್ತಿದೆ.. ಜೊತೆಗೆ ಬೇಸಿಗೆ ರಜೆಗೆ ದೇಗುಲಗಳಿಗೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ದೂರದ ಊರುಗಳಿಂದ ಬರುವ ಜನರು ಬಾಯಾರಿಕೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಇಲ್ಲೊಬ್ಬ ವ್ಯಕ್ತಿ ನಿತ್ಯ ನೀರಿನ ದಾಸೋಹ ಮಾಡುತ್ತಿದ್ದಾನೆ.

For All Latest Updates

TAGGED:

ABOUT THE AUTHOR

...view details