ಕರ್ನಾಟಕ

karnataka

By

Published : Nov 20, 2019, 4:12 PM IST

Updated : Nov 20, 2019, 4:25 PM IST

ETV Bharat / videos

ಹಿರೇಕೆರೂರು ಉಪ ಚುನಾವಣೆ.. ಕೊನೆಗೂ ಕಣದಿಂದ ಹಿಂದೆ ಸರಿದ ಸ್ವಾಮೀಜಿ

ರಾಜ್ಯ ಉಪ ಚುನಾವಣೆ ಕಾವು ಮತ್ತಷ್ಟು ರಂಗು ಪಡೆಯುತ್ತಿದ್ದು, ಈಗಾಗಲೇ ಕಣದಲ್ಲಿರೋ ಅಭ್ಯರ್ಥಿಗಳ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಆದ್ರೆ ಹೀರೆಕೆರೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸುವ ಮೂಲಕ ಅಚ್ಚರಿ ಮೂಡಿಸಿದ್ದ ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಸ್ವಾಮೀಜಿ ಇದೀಗ ಮತ್ತೊಂದು ಟ್ವಿಸ್ಟ್‌ ಕೊಟ್ಟಿದ್ದಾರೆ....
Last Updated : Nov 20, 2019, 4:25 PM IST

ABOUT THE AUTHOR

...view details