ಕರ್ನಾಟಕ

karnataka

ETV Bharat / videos

ವರುಣನ ಆರ್ಭಟಕ್ಕೆ ಮಣ್ಣಲ್ಲಿ ಹುದುಗಿ ಹೋದ ಹಾವೇರಿ ರೈತರ ನಿರೀಕ್ಷೆ! - Haveri Ground Growers in trouble

By

Published : Dec 20, 2019, 11:51 AM IST

ಈ ಬಾರಿ ಉತ್ತರ ಕರ್ನಾಟಕದ ರೈತರು ಹೆಚ್ಚಾಗಿ ಶೇಂಗಾ ಬೆಳೆ ಬೆಳೆದಿದ್ದರು. ಬೆಳೆಯು ಉತ್ತಮವಾಗಿ ಬಂದಿತ್ತು. ಇನ್ನೇನು ಒಳ್ಳೆ ಲಾಭ ಗಳಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಮಾತ್ರ ನಿರಾಸೆಯಾಗಿದೆ. ಎಡೆಬಿಡದೆ ಸುರಿದ ಮಳೆರಾಯ ರೈತರ ಆಸೆಗೆ ತಣ್ಣೀರೆರಚಿದ್ದಾನೆ.

ABOUT THE AUTHOR

...view details