ಕರ್ನಾಟಕ

karnataka

By

Published : Oct 29, 2019, 11:07 AM IST

Updated : Oct 29, 2019, 11:48 AM IST

ETV Bharat / videos

ಮೈ ಮೇಲೆ ಕುಸಿದ ಮನೆ... ಕೈ, ಕಾಲು ಊನಗೊಂಡಿರುವ ಸಂತ್ರಸ್ತರಿಗೆ ಬೇಕಿದೆ ನೆರವಿನ ಹಸ್ತ

ಹಾವೇರಿ: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೆರೆ ಸಂತ್ರಸ್ತರಿಗೆ ಅಷ್ಟು ಪರಿಹಾರ ನೀಡಿದ್ದೇವೆ ಇಷ್ಟು ಪರಿಹಾರ ನೀಡಿದ್ದೇವೆ ಅಂತಾರೆ. ಹಾನಿಗೊಳಗಾದ ಮನೆಗಳನ್ನ ಎ,ಬಿ,ಸಿ ಗ್ರೇಡ್​ಗಳಾಗಿ ವಿಂಗಡಿಸಿ ಹಣ ವಿತರಿಸಲಾಗುತ್ತಿದೆ ಎನ್ನುತ್ತಾರೆ. ಆದರೆ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಅತ್ತಿಗೇರಿ ಗ್ರಾಮದಲ್ಲಿ ಒಂದು ಕುಟುಂಬ ಮನೆ ಕಳೆದುಕೊಂಡಿದಲ್ಲದೆ ದಂಪತಿ ಮೈಮೇಲೆ ಮನೆ ಬಿದ್ದಿದೆ. ಈ ಕುಟುಂಬದ ಎರಡು ಅಧಾರಸ್ಥಂಭಗಳಾದ ದಂಪತಿ ಮೊಣಕಾಲು ಕೈಗೆ ರಾಡು ಹಾಕಿಸಿಕೊಂಡು ಪರದಾಡುತ್ತಿದ್ದಾರೆ.
Last Updated : Oct 29, 2019, 11:48 AM IST

ABOUT THE AUTHOR

...view details