ಕರ್ನಾಟಕ

karnataka

By

Published : Oct 24, 2020, 10:57 PM IST

ETV Bharat / videos

'ವ್ಯಾದಿ ಬೂದಿ ಆದೀತಲೇ, ಸೃಷ್ಠಿ ಸಿರಿ ಆದೀತಲೇ ಪರಾಕ್'.. ಕಾರ್ಣಿಕದ ವಿಶ್ಲೇಷಣೆ ಏನು?

ಪ್ರತಿವರ್ಷ ದಸರಾದಲ್ಲಿ ಕಾರ್ಣಿಕೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. 9 ದಿನಗಳ ಕಾಲ ಉಪವಾಸದಿಂದ ಗೊರವಪ್ಪ 11 ಅಡಿ ಬಿಲ್ಲನೇರಿ ಪ್ರಸ್ತುತ ವರ್ಷ ಕಾರ್ಣಿಕ ನುಡಿದಿದ್ದಾರೆ..

ABOUT THE AUTHOR

...view details