ಕರ್ನಾಟಕ

karnataka

ETV Bharat / videos

ಹಾಸನ ನಗರಸಭೆಯಲ್ಲಿ ಕಮಲ ಅರಳಿಸಲು ಕಸರತ್ತು...ಪಕ್ಷೇತರರು, ಕಾಂಗ್ರೆಸ್​ ಸದಸ್ಯರ ಜತೆ ಸಂಸದ ಪ್ರಜ್ವಲ್​ ಮಾತುಕತೆ

By

Published : Mar 18, 2020, 3:37 PM IST

ನಗರಸಭೆ ಚುನಾವಣೆ ನಡೆದು ಒಂದೂವರೆ ವರ್ಷದ ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನ ಮೀಸಲಾತಿ ಮರು ನಿಗದಿಪಡಿಸಿ ಸರ್ಕಾರ ಪಟ್ಟಿ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ABOUT THE AUTHOR

...view details