ಕರ್ನಾಟಕ

karnataka

By

Published : Jan 10, 2020, 9:04 PM IST

ETV Bharat / videos

ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲಾಗದೆ ರೈತರು ಹೈರಾಣ...ಅನ್ನಧಾತರಿಗೆ ಬೇಕಿದೆ ಅಧಿಕಾರಿಗಳ ನೆರವು

ರಾಗಿ ಮತ್ತು ಭತ್ತವನ್ನು ಖರೀದಿಸಲು ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆದಿದೆ. ಆದ್ರೂ ಕೂಡ ಸುಲಭವಾಗಿ ರೈತರು ಧಾನ್ಯ ಮಾರಾಟ ಮಾಡಲು ಸಾಧ್ಯವಾಗ್ತಿಲ್ಲ. ಮೊಬೈಲ್‌ನಲ್ಲಿ ಫ್ರೂಟ್ಸ್ ಮತ್ತು ಬೆಳೆ ದರ್ಶಕ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಇಲ್ಲವಾದರೆ ರೈತರ ಹೆಸರು ನೋಂದಣಿಯಾಗುವುದಿಲ್ಲ. ಇದು ಅನ್ನದಾತರ ಬೇಸರಕ್ಕೆ ಕಾರಣವಾಗಿದೆ....

ABOUT THE AUTHOR

...view details