ಕರ್ನಾಟಕ

karnataka

By

Published : Aug 11, 2019, 7:19 PM IST

ETV Bharat / videos

ವರುಣನ ಅಬ್ಬರಕ್ಕೆ ತತ್ತರಿಸಿದ ಕಾಫಿ ನಾಡು, ಭದ್ರೆಯ ಅಬ್ಬರಕ್ಕೆ ಕಳಚಿ ಬಿದ್ದ ತೂಗು ಸೇತುವೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಮಲೆನಾಡಿನ ಜನರು ಬೆಚ್ಚಿ ಬಿದ್ದಿದ್ದಾರೆ. ಭದ್ರಾ ನದಿ ನೀರಿನ ಅಬ್ಬರಕ್ಕೆ ಹತ್ತಾರು ಹಳ್ಳಿಗೆ ಸಂಪರ್ಕ ಕಲ್ಪಿಸುವ ತೂಗು ಸೇತುವೆ ಕಳಚಿ ಬಿದ್ದಿದೆ. ಮೂಡಿಗೆರೆ ತಾಲೂಕಿನ ಕಳಸದಲ್ಲಿ ಈ ಘಟನೆ ನಡೆದಿದ್ದು, ತೂಗು ಸೇತುವೆ ಮುರಿದು ಬೀಳುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ABOUT THE AUTHOR

...view details