ಕರ್ನಾಟಕ

karnataka

By

Published : Sep 22, 2019, 3:38 PM IST

ETV Bharat / videos

ಕುರ್ಚಿ ಆಸೆಯೇ ಮುಖ್ಯವಾದಾಗ ರಾಜಕಾರಣಿಯನ್ನು ಜನ ಮರೆತು ಹೋಗ್ತಾರೆ: ಹೆಚ್​ಡಿಡಿ

ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಸದಸ್ಯ ತೇಜಸ್ವಿ ಸೂರ್ಯ ಹೇಳಿಕೆ ಬೆಂಬಲಿಸಿದ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರು, ಅವರ ಪಕ್ಷ ಯಾವುದೇ ಇರಲಿ ರಾಜ್ಯದ ಬಗ್ಗೆ ಅವರಿಗಿರುವ ಬದ್ಧತೆ ಇಷ್ಟವಾಯಿತು. ರಾಜ್ಯದ ಜನರ ಬಗ್ಗೆ ಅವರಿಗಿರುವ ಕಾಳಜಿ ಒಳ್ಳೆಯದು. ಇದನ್ನ ಎಲ್ಲರೂ ಒಪ್ಪಬೇಕೆಂದು ಇಲ್ಲ. ನನ್ನಿಂದ ಅವರಿಗೆ ಪ್ರಮಾಣ ಪತ್ರವು ಅಗತ್ಯವಿಲ್ಲ ಎಂದಿದ್ದಾರೆ.

ABOUT THE AUTHOR

...view details