ಕರ್ನಾಟಕ

karnataka

ಬೆಂಗಳೂರಿನ ವಿವಿಧೆಡೆ ರಾಘವೇಂದ್ರ ಸ್ವಾಮಿಗಳ 342ನೇ ಆರಾಧನಾ ಮಹೋತ್ಸವ

By

Published : Aug 18, 2019, 3:53 AM IST

ಬೆಂಗಳೂರು: ರಾಘವೇಂದ್ರ ಸ್ವಾಮಿಗಳ 342ನೇ ಆರಾಧನಾ ಮಹೋತ್ಸವ ಬೆಂಗಳೂರಿನಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ. ಬಸವನಗುಡಿಯಲ್ಲಿರುವ ಮಂತ್ರಾಲಯ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಆರಾಧನಾ ಮಹೋತ್ಸವದ ಅಂಗವಾಗಿ ಮಧ್ಯಾರಾಧನೆ ನಡೆಯಿತು. ಇದರ ಜೊತೆಗೆ ನಗರದ ವಿವಿಧೆಡೆಯ ಬೃಂದಾವನಕ್ಕೆ ವಿಶೇಷ ಅಲಂಕಾರ ಹಾಗೂ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ನವ ಮಂತ್ರಾಲಯದ ಮಠದಲ್ಲಿ ಅನೇಕ ಭಕ್ತರು ಬಂದು ರಾಯರ ದರ್ಶನ ಪಡೆದರು.

ABOUT THE AUTHOR

...view details