ಕರ್ನಾಟಕ

karnataka

ETV Bharat / videos

ನೆರೆ ಸಂತ್ರಸ್ಥರಿಗೆ ಬೆಡ್ ​ಶೀಟ್​ ಹಂಚಿದ ದಿನೇಶ್ ಗುಂಡೂರಾವ್​ - ನೆರೆ ಸಂತ್ರಸ್ಥ

By

Published : Aug 10, 2019, 1:42 PM IST

ಧಾರವಾಡ ಜಿಲ್ಲೆಯ ಕುಸುಗಲ್ ಗ್ರಾಮಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭೇಟಿ ನೀಡಿ, ನಿರಾಶ್ರಿತರಿಗೆ ಬೆಡ್ ಶೀಟ್ ವಿತರಿಸಿದರು. ಇಂದು ಇಡೀ ದಿನ ನವಲಗುಂದ ವಿಧಾನಸಭಾ ಕ್ಷೇತ್ರ, ಕಲಘಟಗಿ ವಿಧಾನಸಭಾ ಕ್ಷೇತ್ರ, ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಮಳೆಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಲಿದ್ದಾರೆ.

ABOUT THE AUTHOR

...view details