ಕರ್ನಾಟಕ

karnataka

ETV Bharat / videos

ಗೂಳೂರು ಗಣೇಶ ವಿಸರ್ಜನೆಗೆ ನೂರೆಂಟು ವಿಘ್ನ... - tumakuru district guluru ganesha temple

By

Published : Dec 7, 2019, 11:28 PM IST

ತುಮಕೂರು: ಇತಿಹಾಸ ಪ್ರಸಿದ್ಧ ಗೂಳೂರು ಗ್ರಾಮದ ಗಣೇಶ ಮೂರ್ತಿ ವಿಸರ್ಜನೆಗೆ ನೂರೆಂಟು ವಿಘ್ನಗಳು ಎದುರಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ವಿಸರ್ಜನೆಗೆ ತೆಗೆದುಕೊಂಡು ಹೋಗುವ ವೇಳೆ ಸುರಿದ ಭಾರಿ ಮಳೆಯಿಂದ ಗಣೇಶನ ಮೂರ್ತಿಯನ್ನು ದೇಗುಲದ ಹೊರಭಾಗದಲ್ಲಿ ಇರಿಸಿ ಪೂಜೆಯನ್ನು ಮುಂದುವರಿಸಲಾಗಿದೆ.

For All Latest Updates

ABOUT THE AUTHOR

...view details