ಕರ್ನಾಟಕ

karnataka

ETV Bharat / videos

ಜೆಡಿಎಸ್​ ಚಿಂತನ-ಮಂಥನ ಸಭೆಗೆ ಜಿ.ಟಿ. ದೇವೇಗೌಡ ಗೈರು - ಜಿ.ಟಿ.ದೇವೇಗೌಡ ಗೈರು

By

Published : Sep 12, 2019, 3:20 PM IST

ಮೈಸೂರು: ‌ಖಾಸಗಿ ಹೋಟೆಲ್​ನಲ್ಲಿ ನಡೆಯುತ್ತಿರುವ ಚಿಂತನ-ಮಂಥನ ಸಭೆಗೆ ಶಾಸಕ ಜಿ ಟಿ ದೇವೇಗೌಡ ಗೈರಾಗುವ ಮೂಲಕ ಜೆಡಿಎಸ್ ವರಿಷ್ಠರಿಗೆ ಸೆಡ್ಡು ಹೊಡೆದಿದ್ದಾರೆ. ಚಿಂತನ-ಮಂಥನ ಸಭೆಯನ್ನು ಸಿಎಂ ಕುಮಾರಸ್ವಾಮಿ ಉದ್ಘಾಟಿಸಿದರು. ಇದು ಪಕ್ಷದ ಸಭೆಯಾಗಿದ್ದು, ನಮ್ಮ ನಡುವೆ ಕೆಲವು ವಿಚಾರ ವಿನಿಮಯ ನಡೆಯಬೇಕಿರುವುದರಿಂದ ಮಾಧ್ಯಮ ಪ್ರತಿನಿಧಿಗಳು ಈ ಸಭೆಯಿಂದ ಹೊರಗೆ ಹೋಗಬೇಕೆಂದು ಸ್ವತಃ ಕುಮಾರಸ್ವಾಮಿ ಅವರೇ ಮನವಿ ಮಾಡಿದ್ರು.

ABOUT THE AUTHOR

...view details