ಕರ್ನಾಟಕ

karnataka

By

Published : Feb 26, 2020, 6:58 PM IST

ETV Bharat / videos

ಊರ ಅಭಿವೃದ್ಧಿಗಿದ್ದ ಅನುದಾನ ಜನಪ್ರತಿನಿಧಿ, ಅಧಿಕಾರಿಗಳ ಜೇಬು ಸೇರಿತೆ?!

ಹಳ್ಳಿಗಳ ಅಭಿವೃದ್ಧಿಗಾಗಿ ಸರ್ಕಾರ ಕೋಟಿಗಳ ಲೆಕ್ಕದಲ್ಲಿ ಗ್ರಾಮ ಪಂಚಾಯತ್‌ಗಳಿಗೆ ನೀಡುತ್ತೆ. ಆದರೆ, ಪಿಡಿಒ ಹಾಗೂ ಜನಪ್ರತಿನಿಧಿಗಳು ಅಭಿವೃದ್ಧಿಗೆ ನೀಡಿದ ಹಣವನ್ನ ಗುಳುಂ ಮಾಡಿರುವ ಆರೋಪಗಳು ಆಗಾಗ್ಗೆ ಕೇಳಿಬರುತ್ತಲೇ ಇರುತ್ತವೆ. ಬೀದರ್​ ಜಿಲ್ಲೆಯಲ್ಲಿ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಊರಿನ ಜನ ಈಗ ಲಂಚಬಾಕರ ವಿರುದ್ಧ ತಿರುಗಿಬಿದ್ದಿದ್ದಾರೆ.

ABOUT THE AUTHOR

...view details